ಯೌವನದ ಯುವತಿ

ಯೌವನಕ್ಕೆ ಬಂದ ಯುವತಿಯೇ ನನ್ನನ್ನು
ಕಂಡು ಎಷ್ಟೊಂದು ಹಲುಬುತಿದಿ
ನನ್ನ ದೃಷ್ಟಿಯನ್ನಿಯುವಲ್ಲಿ ನೀನಿರುವೇ
ನಾನಿದ್ದಲಿಗೆ ತಾನಾಗಿಯೇ ಓಡೋಡಿ ಬರುವೆ.

ಪ್ರೇಮವೆಂಬ ರೋಗವನ್ನು ಬೆನ್ನಟ್ಟಿದಿ
ಮುಂದೆ ಬಂದಾಗ ಏನಾದರೂ ಹೇಳಲು
ಬಯಸತ್ತಿದೆ ದಿಕ್ಕೂ ತೋಚಲಾರದೇ
ಮುಂದೆ ಅಲ್ಲಿಂದಿಲ್ಲಿಗೆ ಅಲೆದಾಡುತ್ತಿರುವೇ

ಪ್ರೀತಿಯೆಂಬ ವಿಷದ ಬೀಜದಲ್ಲಿ ನೀ
ನಿನ್ನನೆ ಮರೆತು ನನ್ನನ್ನು ಬೆರೆಸುತ್ತಿರುವವೇ
ತಾನು ಹಾಳಾಗುತ್ತಿದದ್ದನ್ನು ಅರಿಯದೇ
ನನ್ನನ್ನು ಆ ಹಾಳು ಬಾವಿಗೆ ತಳ್ಳುತ್ತಿರುವೇ

ಮಂದಿರಕೆ ಬಂದರೂ ನನ್ನನ್ನು ಏಕೆ
ಕಾಮುಕ ದೃಷ್ಟಿಯನ್ನಿಯಿತ್ತಿರುವಿ
ನಿಮ್ಮಂಥ ಕಾಮವನ್ನು ಬಯಸುವವರಿಗೆ
ಎಲ್ಲಿದೆ ದೇವರು? ಎಲ್ಲಿದೇ ಮಂದಿರ?

ಯೌವನದ ಜೀವನ ಸಾಗಿಸುವ ಯುವತಿಗೆ
ಕಾಮವನ್ನು ತನ್ನದಾಗಿಸಿಕೊಂಡಲಿಯೇ!
ಸರ್ವ, ಸಂಪನ್ನ, ಅಲ್ಲಿಯೇ ದೇವರು
ಅಲ್ಲಿಯೇ ಸ್ವರ್ಗವೂ ಕಂಡುಕೊಳ್ಳುವರು.

ಕಾಮದಾಸೆಗೆ ಕಾಯುತ್ತಿದೆ ನನ್ನನ್ನು
ನನ್ನ ಮೇಲೆ ಇಟ್ಟ ನಿನ್ನ ಕಾಮುಕತನವ
ಬಿಟ್ಟು ಬಿಡು ಗೆಳತಿ ನಿನ್ನದಾರಿ ನೀ ನೋಡಿಕೋ
ನಿನ್ನ ಮೂರ್ಖತನವು ಈಗಲಾದರೂ ಬಿಟ್ಟುಬಿಡು

ಯೌವನಕ್ಕೆ ಬಂದ ಯುವತಿಯೇ
ಈಗಲಾದರೂ ಬಿಡು ನಿನ್ನ ಹಟಮಾರಿತನ
ಬೇರೆ ಯುವಕನನ್ನು ನೋಡಿಕೋ ಗೆಳತಿ
ಆ ಹಾಳು ಬಾವಿಗೆ ನನ್ನನ್ನು ದೂಡಬೇಡವೆಂದು
ನಿನ್ನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊರತು
Next post ಮಾದಿತನ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys